tag:blogger.com,1999:blog-8209630531750448655.post1290315772244050268..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಗೋಮೂತ್ರ, ಗೋಹತ್ಯೆ, ಮತಾಂತರ - ಅವಧಿ, ಜೋಗಿ, ಕೆಂಡಸಂಪಿಗೆರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger2125tag:blogger.com,1999:blog-8209630531750448655.post-64036565952846714462008-10-22T02:29:00.000-07:002008-10-22T02:29:00.000-07:00ಲೇಖನ ಚೆನ್ನಾಗಿದೆ. ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನ...ಲೇಖನ ಚೆನ್ನಾಗಿದೆ. ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿಸಂಭವಾಮಿ ಯುಗೇ ಯುಗೇhttps://www.blogger.com/profile/08447407633038526513noreply@blogger.comtag:blogger.com,1999:blog-8209630531750448655.post-11938705485753831542008-10-21T09:46:00.000-07:002008-10-21T09:46:00.000-07:00ರವಿ, ಮಾನವೀಯ ನಿಲುವು ಇಲ್ಲದವನು ಒಳ್ಳೆಯ ಬರಹಗಾರನಾಗಲಾರ ಎಂ...ರವಿ, ಮಾನವೀಯ ನಿಲುವು ಇಲ್ಲದವನು ಒಳ್ಳೆಯ ಬರಹಗಾರನಾಗಲಾರ ಎಂಬ ನನ್ನ ಅಭಿಪ್ರಾಯವನ್ನು ಜೋಗಿ ನಿಜ ಮಾಡಿದ್ದಾರೆ. ನನಗೂ ಇದು ಆಶ್ಚರ್ಯ ಉಂಟು ಮಾಡಿತು. ಇದು- ಜೋಗಿಯ ನಿಜಗುಣದ ದಿಢೀರ್ ಅನಾವರಣ ಅನ್ನಲೇ ಅಥವಾ ಮೆಟಮಾರ್ಫಸಿಸ್ ಅನ್ನಲೇ- ಹಿತಕರವಾದ ಅಚ್ಚರಿ ಅನ್ನುವುದರಲ್ಲಿ ಅನುಮಾನವಿಲ್ಲ. ಜತೆಗೆ, ರುಜುವಂತಿಕೆಯ ನಿಲುವೊಂದನ್ನು ಕಂಡುಬಂದಾಗ ಬೆನ್ನು ತಟ್ಟಿ ಸ್ವಾಗತಿಸಿದ ನಿಮ್ಮ ಬರಹ ಕೂಡ ತುಂಬ ಇಷ್ಟವಾಯಿತು. ಇಂಥ ಅಕ್ಕರೆ ಉಕ್ಕಿಸುವ ಲೇಖನಗಳಿಂದಾಗಿಯೇ ನೀವೆಲ್ಲ ನಮಗೆ ಪ್ರೀತಿಯ ಬರಹಗಾರರಾಗಿದ್ದೀರಿ.<BR/>- ಹರೀಶ್ ಕೇರಹರೀಶ್ ಕೇರhttps://www.blogger.com/profile/08350006934747509986noreply@blogger.com