tag:blogger.com,1999:blog-8209630531750448655.post146699685712231892..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಗಲ್ಲಿ ಗೂಂಡಾಗಳೆಲ್ಲ ಬೆಂಗಳೂರಿನ ಮೇಯರ್ಗಳು...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger2125tag:blogger.com,1999:blog-8209630531750448655.post-30863034921947652562008-02-05T08:17:00.000-08:002008-02-05T08:17:00.000-08:00“ಅಸಮರ್ಥ ಅಧಿಕಾರಿಗಳಿಂದ ಮತ್ತು ಭ್ರಷ್ಟ ರಾಜಕಾರಣಿಗಳಿಂದ ಒಂ...“ಅಸಮರ್ಥ ಅಧಿಕಾರಿಗಳಿಂದ ಮತ್ತು ಭ್ರಷ್ಟ ರಾಜಕಾರಣಿಗಳಿಂದ ಒಂದು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗದಂತಹ ಕಾನೂನುಗಳನ್ನು ಈ ಶಾಸಕರು ತಂದಿದ್ದರೆ ಈಗಿನ ಸ್ಥಿತಿ ಉದ್ಭವಿಸುತ್ತಿರಲಿಲ್ಲ.”<BR/>ಆಲೋಚಿಸಬೇಕಾದ ವಿಚಾರ. ಈಗೀಗ ಜನರು ಭ್ರಷ್ಠಾಚಾರವನ್ನು ತೀರಾ ಸಹಜವೆನ್ನುವಂತೆ ಭಾವಿಸುತ್ತಿರುವ ಬೆಳವಣಿಗೆಯೂ ಆತಂಕಕಾರಿಯಾದದ್ದು.Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-8209630531750448655.post-44597499706566234142008-01-31T09:42:00.000-08:002008-01-31T09:42:00.000-08:00ರವಿ,ಮೇಯರ್ ಅನ್ನು ಈ ರೀತಿ ಚುನಾಯಿಸುವುದೂ, ಪಂಚಾಯ್ತಿಯಲ್ಲಿ...ರವಿ,<BR/><BR/>ಮೇಯರ್ ಅನ್ನು ಈ ರೀತಿ ಚುನಾಯಿಸುವುದೂ, ಪಂಚಾಯ್ತಿಯಲ್ಲಿ ಒಮ್ಮೆ ನಿಂತವರು ಮತ್ತೆ ನಿಲ್ಲಲಾಗದ್ದೂ ನನಗೆ ತಿಳಿದಿರಲಿಲ್ಲ. ಹೀಗೆ ಇರುವಾಗ, ಆದಷ್ಟೂ ತಿಂದು ಓಡಿಹೋಗುವ ಮನೋಭಾವ ಅವರಲ್ಲಿ ಬೆಳೆದರೆ ಅಚ್ಚರಿಯೇನಿದೆ :(hamsanandihttps://www.blogger.com/profile/15560853535208005782noreply@blogger.com