tag:blogger.com,1999:blog-8209630531750448655.post3830927565660197102..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳುರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger1125tag:blogger.com,1999:blog-8209630531750448655.post-42044865559854162382008-03-13T08:15:00.000-07:002008-03-13T08:15:00.000-07:00"ಇತಿಹಾಸವನ್ನು ಪ್ರತೀಕಾರದ ಮೂಲಕ ಸರಿಪಡಿಸಿಕೊಳ್ಳಬೇಕು ಎನ್ನ..."ಇತಿಹಾಸವನ್ನು ಪ್ರತೀಕಾರದ ಮೂಲಕ ಸರಿಪಡಿಸಿಕೊಳ್ಳಬೇಕು ಎನ್ನುವ ರೀತಿಯಲ್ಲಿ ಹೇಳುವವರು ಸಮಾಜ ದ್ರೋಹಿಗಳೂ ಆಗುತ್ತಾರೆ. ಯಾಕೆಂದರೆ, ಅವರ ಕತೆಗಳನ್ನು ಓದಿ, ಮಂದಿರಮಸೀದಿಗಳನ್ನು ಉರುಳಿಸಲು ರಾತ್ರೋರಾತ್ರಿ ಯಾರೂ ಎದ್ದು ಓಡದಿದ್ದರೂ, ಮನಸ್ಸನ್ನು ವಿಷ ಮಾಡಲು, ಅಸಹಿಷ್ಣುತೆ ಬೆಳೆಸಲು ಆ ಓದು ಕಾರಣವಾಗುತ್ತದೆ. ಮುಂದಿನ ಬೆಂಕಿಗೆ ಈಗಿನ ಕಾವು ಅದು. ಜರ್ಮನ್ನರು ಹೋಲೊಕಾಸ್ಟ್ ನ ಅಪಚಾರವನ್ನು ಒಪ್ಪಿಕೊಂಡು ಅದನ್ನು ನಿರಾಕರಿಸಿದಂತೆ ಮೌಲ್ಯವಂತ ಭಾರತೀಯ ಸಮಾಜ ಇಂತಹ ಬರವಣಿಗೆಯನ್ನು ಸುಮ್ಮನೆ ನಿರಾಕರಿಸುತ್ತ ಹೋಗಬೇಕು. ಯಾರು ಎಷ್ಟೇ ಪ್ರಚೋದಿಸಿದರೂ ಪ್ರಚೋದನೆಗೊಳಗಾಗದ ಮೂಲಕವಷ್ಟೆ ಇಂತಹ ದುಷ್ಟತನವನ್ನು ನಾವು ಸೋಲಿಸಬೇಕಾಗಿರುವುದು."<BR/><BR/>ರವಿಯವರೇ ಇದನ್ನು ಜನತೆಗೆ (ಮುಖ್ಯವಾಗಿ ಯುವಜನತೆಗೆ) ತಿಳಿಸುವುದು ಹೇಗೆ?<BR/>ಇಂದು fanatic ಆಗಿ ಬರೆವವರೇ ಪತ್ರಿಕೆಗಳ ಅಂಕಣಕಾರರು.<BR/>ಪೂರ್ಣ ವಿಷಯವನ್ನು ಅಭ್ಯಾಸ ಮಾಡದೇ, ವಿಷಯದ ಎಡ-ಬಲ ಗಳನ್ನು ತರ್ಕಿಸದೇ, ಮೂಗಿನ ನೇರಾನೇರಕ್ಕೆ ಹೇಳುವ ಬರಹಗಾರ ಎಂದು ಪ್ರಸಿಧ್ಧಿಗೊಳಪಡುತ್ತಿರುವವರಿದ್ದಾರೆ.<BR/>ನನಗೆ ಇಂತಹ ಅಂಕಣಗಳಿಂದ ಸಿಟ್ಟಿಲ್ಲ, ಆದರೆ 'ಅವರ ಕತೆಗಳನ್ನು ಓದಿ, ಮಂದಿರಮಸೀದಿಗಳನ್ನು ಉರುಳಿಸಲು ರಾತ್ರೋರಾತ್ರಿ ಯಾರೂ ಎದ್ದು ಓಡದಿದ್ದರೂ, ಮನಸ್ಸನ್ನು ವಿಷ ಮಾಡಲು, ಅಸಹಿಷ್ಣುತೆ ಬೆಳೆಸಲು ಆ ಓದು ಕಾರಣವಾಗುತ್ತದೆ. ಮುಂದಿನ ಬೆಂಕಿಗೆ ಈಗಿನ ಕಾವು ಅದು' ಮನಸಿಗೆ ಕಳವಳವಾಗುವುದು ಈ ಕಾರಣಕ್ಕೆ. <BR/>i cant see any hopes :-(MDhttps://www.blogger.com/profile/10918466997926473973noreply@blogger.com