tag:blogger.com,1999:blog-8209630531750448655.post4749915687259085324..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger3125tag:blogger.com,1999:blog-8209630531750448655.post-65723181544573710562008-03-10T00:01:00.000-07:002008-03-10T00:01:00.000-07:00ತಮ್ಮ ಬಗ್ಗೆ ಕೇಳಿದ್ದೆ. ಆದರೆ ಓದಿರಲಿಲ್ಲ. ನಿಮ್ಮ ಲೇಖನ ನಿ...ತಮ್ಮ ಬಗ್ಗೆ ಕೇಳಿದ್ದೆ. ಆದರೆ ಓದಿರಲಿಲ್ಲ. ನಿಮ್ಮ ಲೇಖನ ನಿಮ್ಮನ್ನು ಸಾಕಷ್ಟು ಹತ್ತಿರದಿಂದ ಪರಿಚಯಿಸಿತು. ಈ ಲೇಖನದಲ್ಲಿ ಒಂದು ಅಪರೂಪದ ಶಕ್ತಿಯಿದೆ. ಒಂದು ಸಂಪೂರ್ಣ ಪ್ಯಾಕೇಜ್ ಇದೆ. ಹೀಗೇ ಬರೆಯುತ್ತಿರಿ; ಸದಾ ಬೆರೆಯುತ್ತಿರಿ...<BR/><BR/><BR/>ನಿಮ್ಮವ<BR/><BR/><BR/>ಪೂರ್ಣ ವಿ-ರಾಮಪೂರ್ಣ ವಿ-ರಾಮhttps://www.blogger.com/profile/09865920028633801765noreply@blogger.comtag:blogger.com,1999:blog-8209630531750448655.post-25464354287839398162008-03-09T08:09:00.000-07:002008-03-09T08:09:00.000-07:00ರವಿ ಸಾರ್,ತುಂಬಾ knowledgefull ಆಗಿದೆ ಸರ್ ನಿಮ್ಮ ಈ art...ರವಿ ಸಾರ್,<BR/>ತುಂಬಾ knowledgefull ಆಗಿದೆ ಸರ್ ನಿಮ್ಮ ಈ article. ಇದು ನೆದಾರ್ ಕೆಂದ್ರೀಕೃತ ಅಂಕಣ . ಅದು ಸಂಪೂರ್ಣ ಮಾಹಿತಿ ಹೊತ್ತಿದೆ ಅನ್ನಿಸುತ್ತೆ . <BR/>ಆದರೆ ಅಮೇರಿಕೆಯ ಈ ಆದ್ಯಕ್ಷ ಚುನಾವಣೆಗೆ ಸಂಬಂದ ಪಟ್ಟಂತೆ , ಯಾವ ಅಭ್ಯರ್ತಿ ಆಯ್ಕೆಯಾದರೆ , ಅದರಿಂದ ಬಾರತ ಮೇಲಾಗುವ ಪರಿಣಾಮಗಳು , ಈ ಅಬ್ಯರ್ಥಿಗಳ ಬಾರತ ಸಂಬಂದಿ(outsourcing , nuclear etc) ನಿಲುವು ಗಳು , ಇವುಗಳನ್ನು ತಿಳಿದು ಕೊಳ್ಳುವಾಸೆ. ಅದು ನಿಮ್ಮಿಂದಲೇ .<BR/>ಅಂಥದ್ದೊಂಧು ಲೇಖನ ಕ್ಕಾಗಿ ನಿಮ್ಮಿಂದ ಅಪೇಕ್ಷೆ ಇದೆ. <BR/><BR/>secondly, instead of cribbing against the negatives of this world, ನಿಮ್ಮ ಪಾಲು ಲೇಖನ ಗಳು ಒಳ್ಳೆಯ ವ್ಯಕ್ತಿತ್ವ ಗಳನ್ನು, ಒಳ್ಳೆಯ ಸಂಗತಿಗಳನ್ನು ಪರಿಚಯಿಸುವತ್ತ ಮುಖ ಮಾಡಿರುತ್ತವೆ. ಬ್ರಷ್ಟರ , ಲಂಚಕೊರರ , ಕೊಲೆಗಡುಕರ ವಿಷಯಗಳನ್ನೇ ಓದಿ ತಲೆ ಹಲಗಿರುವ ನಮ್ಮಂತವರಿಗೆ ಇದೊಂದು ಒಳ್ಳೆಯ ತಾಣ.<BR/><BR/>ನಿಮ್ಮಿಂದ ಲೇಖನ ಗಳು ಹೀಗೆ ಬರಲಿ .Anonymousnoreply@blogger.comtag:blogger.com,1999:blog-8209630531750448655.post-80401752083367877642008-03-07T09:53:00.000-08:002008-03-07T09:53:00.000-08:00ಪ್ರೀಯ ರವಿಯವರಿಗೇ,ನಮಸ್ಕಾರ ಹೇಗಿದ್ದೀರಿ?ನಾವೆಲ್ಲ ಎಷ್ಟೋ ಕ...ಪ್ರೀಯ ರವಿಯವರಿಗೇ,<BR/><BR/>ನಮಸ್ಕಾರ ಹೇಗಿದ್ದೀರಿ?<BR/><BR/><BR/>ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! <BR/><BR/>ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.<BR/><BR/>ಡೇಟು: ೧೬ ಮಾರ್ಚ್ ೨೦೦೮<BR/>ಟೈಮು: ಇಳಿಸಂಜೆ ನಾಲ್ಕು<BR/>ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು<BR/><BR/>ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ. <BR/><BR/>ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.<BR/><BR/>ಅಲ್ಲಿ ಸಿಗೋಣ, <BR/>ಇಂತಿ,<BR/><BR/>- ಅಮರಅಮರhttps://www.blogger.com/profile/00873581815725673669noreply@blogger.com