tag:blogger.com,1999:blog-8209630531750448655.post7969489601783464513..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ರೋಮ್ ಕಲಿಸುವ ಪಾಠಗಳು - (ಸೋನಿಯಾ ಗಾಂಧಿಯ ತವರಲ್ಲಿ; ಜೂಲಿಯಸ್ ಸೀಸರನ ಸ್ಮರಣೆಯಲ್ಲಿ...)ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger4125tag:blogger.com,1999:blog-8209630531750448655.post-61150346577924791222008-08-06T23:29:00.000-07:002008-08-06T23:29:00.000-07:00ಲೇಖನ ತುಂಬಾ ಚೆನ್ನಾಗಿದೆ ಸರ್. ಚಿಮೂ ಬಗ್ಗೆ ಸರಿಯಾಗಿಯೇ ಹೇ...ಲೇಖನ ತುಂಬಾ ಚೆನ್ನಾಗಿದೆ ಸರ್. ಚಿಮೂ ಬಗ್ಗೆ ಸರಿಯಾಗಿಯೇ ಹೇಳಿದ್ದೀರಿ. ಮೇಲೆ ಪ್ರತಿಕ್ರೀಯಿಸಿರುವ ಅಜಯರಂತವರಿಗೆ ಇತಿಹಾಸ ನೋಡುವ ದೃಷ್ಠಿ ಅರ್ಥಮಾಡಿಸುವುದು ಕಷ್ಟ. ಇಂತಹ ಮನಸುಗಳ ಆಲೋಚನಾ ಕ್ರಮ ತಿದ್ದುವುದು ಸಾಧ್ಯವಿಲ್ಲ.Anonymousnoreply@blogger.comtag:blogger.com,1999:blog-8209630531750448655.post-84530206654314597402008-08-04T10:49:00.000-07:002008-08-04T10:49:00.000-07:00Information is very interesting and way of present...Information is very interesting and way of presentation also very good. But before conclude about chidananda murthy you have to thinking is better.Anonymousnoreply@blogger.comtag:blogger.com,1999:blog-8209630531750448655.post-4897508881255677852008-08-04T00:43:00.000-07:002008-08-04T00:43:00.000-07:00ನಮಸ್ತೆ, ಇಂತಹ ಮಾಹಿತಿಪೂರ್ಣ ಲೇಖನದ ಮಧ್ಯೆಯೂ ಚಿದಾನಂದ ಮೂರ...ನಮಸ್ತೆ, ಇಂತಹ ಮಾಹಿತಿಪೂರ್ಣ ಲೇಖನದ ಮಧ್ಯೆಯೂ ಚಿದಾನಂದ ಮೂರ್ತಿಗಳಂತಹ ಹಿರಿಯರನ್ನು ಟೀಕಿಸುವ ಸೋಗಲಾಡಿತನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಚಿ.ಮೂ.ಗಳು ಐತಿಹಾಸಿಕ ಸತ್ಯಗಳನ್ನು ಹೇಳುತ್ತಿದ್ದಾರೆಯೇ ಹೊರತು ಅದನ್ನು ಹಿಡಿದುಕೊಂಡು ಬಡಿದಾಡಿ ಎಂದು ಯಾವತ್ತೂ ಕರೆಕೊಟ್ಟಿಲ್ಲ. ನಿಮ್ಮ ದೃಷ್ಟಿಯಲ್ಲಿ ರೋಮಿನಲ್ಲಿ ಕಟ್ಟಡಗಳ ಅಮೃತಶಿಲೆ ಕಿತ್ತು ಪೋಪ್ಗಳು ಚರ್ಚುಗಳನ್ನು ಕಟ್ಟಿಸಿ, ಐತಿಹಾಸಿಕ ಕಟ್ಟಡಗಳನ್ನು ಪಾಳುಬಿಟ್ಟರು ಎಂಬುದು ಐತಿಹಾಸಿಕ ಸತ್ಯದ ಅನಾವರಣವಾಗುತ್ತದೆ. ಆದರೆ ಅದನ್ನೇ ಇಲ್ಲಿ ಭಾರತದಲ್ಲಿ ಮುಸ್ಲಿಂ ಆಳ್ವಿಕೆಯಲ್ಲಿ ಹಿಂದೂ ದೇವಾಲಯಗಳ ಮೇಲೆ ಮಸೀದಿ ಕಟ್ಟಿಸಿದರು ಎಂದರೆ ಅವರು ಪೂರ್ವಗ್ರಹ ಪೀಡಿತ, ಕೋಮುವಾದಿ ಆಗಿಬಿಡುತ್ತಾರೆ ! ಹಂಪಿಯಲ್ಲಿ ಐತಿಹಾಸಿಕ ಸ್ಮಾರಕದ ಮೇಲೆ ಮುಸ್ಲಿಮರು ಈಗ ಗೋರಿ ಕಟ್ಟಿಕೊಂಡದ್ದನ್ನು ನೋಡುತ್ತಾ ಸುಮ್ಮನೇ ಇದ್ದು ಮುಂದೆ ಬರುವ ಪ್ರವಾಸಿಗರಿಗೆ ಹೀಗೆ ಹೀಗೆ ಎಂದು ವಿವರಿಸಿದರೆ ಅದು ಪ್ರಬುದ್ಧತೆಯೇ?Anonymousnoreply@blogger.comtag:blogger.com,1999:blog-8209630531750448655.post-69343611991774030742008-08-01T14:59:00.000-07:002008-08-01T14:59:00.000-07:00ಚೆನ್ನಾಗಿದೆ ಲೇಖನ..ಚಿಂತನೆಗೆ ಹಚ್ಚಿತು...ಮುಂದಿನ ಭಾಗಕ್ಕಾ...ಚೆನ್ನಾಗಿದೆ ಲೇಖನ..ಚಿಂತನೆಗೆ ಹಚ್ಚಿತು...<BR/>ಮುಂದಿನ ಭಾಗಕ್ಕಾಗಿ ಕಾಯುವೆ..mala raohttps://www.blogger.com/profile/01661354665673005529noreply@blogger.com