tag:blogger.com,1999:blog-8209630531750448655.post94056721239457263..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಭೈರಪ್ಪನವರ ಬೈರಿಗೆರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger1125tag:blogger.com,1999:blog-8209630531750448655.post-10672878595567709062009-06-28T06:44:15.119-07:002009-06-28T06:44:15.119-07:00ಪ್ರಿತಿಯ ರವಿ, ಮಂಗಳೂರಿನಲ್ಲಿ ದುಡ್ಡುಕೊಟ್ಟು ನಿಮ್ಮ ಭಾಷಣವ...ಪ್ರಿತಿಯ ರವಿ, ಮಂಗಳೂರಿನಲ್ಲಿ ದುಡ್ಡುಕೊಟ್ಟು ನಿಮ್ಮ ಭಾಷಣವನ್ನೇರ್ಪಡಿಸಿ ಡಿ. ಎಸ್. ನಾಗಭೂಷಣ, ಪಟ್ಟಾಭಿರಾಮ ಸೋಮಯಾಜಿ ಮೊದಲಾದವರನ್ನು ಕರೆಸಿದಿರಿ ಅಂತ ಮಾತು ಕೇಳಿ ಬಂತು. ನನಗೆ ಇದನ್ನು ನಂಬುವುದು ಕಷ್ಟವಾಯಿತು. ಊಹೆ ಮಾಡುವುದಕ್ಕಿಂತ ನಿಮ್ಮನ್ನೇ ಕೇಳಿಬಿಡುವುದು ವಾಸಿ. ಮಂಗಳೂರಿನಲ್ಲಿ ದುಡ್ಡುಕೊಟ್ಟು ನಿಮ್ಮ ಭಾಷಣವನ್ನೇರ್ಪಡಿಸಿದ್ದು ನಿಜವೆ? ಅಥವಾ ಸುಳ್ಳೆ? ಅಕ್ಕದ ಅವ್ಯವಹಾರಗಳಲ್ಲಿ ಹೊಲಸು ರಾಜಕೀಯದಲ್ಲಿ ನಿಮ್ಮ ಕೈ ಇದೆಯೆ? ಅಥವಾ ಇಲ್ಲವೆ? ನಿಮ್ಮ ಬಗ್ಗೆ ಇರುವ ಇವೇ ಮುಂತಾದ ಆರೋಪಗಳ ಬಗ್ಗೆ ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದೆ? ರವಿಯ ಹೊಳೆಯಿಸುವ ಬೆಳಕು ಕಾರ್ಮೋಡಗಳಿಂದ ಮಸುಕಾಗಬಾರದು ಅಲ್ಲವೆ?Anonymousnoreply@blogger.com